ನಾಗತಿಹಳ್ಳಿ ಚಂದ್ರಶೇಖರ ಅವರ ಬಹುಮುಖ್ಯ ಕಾದಂಬರಿ. ಸಿ.ಎಂ. ಕೊಪ್ಪಲು ಎಂಬ ಸಣ್ಣ ಹಳ್ಳಿಯಿಂದ ಆರಂಭವಾಗಿ ಲಾಹೋರ್ವರೆಗೆ ವ್ಯಾಪಿಸುತ್ತಾ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಪೂರ್ವ ನೆಲೆಗಳನ್ನು ಸ್ಫರ್ಶಿಸುತ್ತಾ ಸಾಗುವ ಮನೋಜ್ಞ ಕಾದಂಬರಿ. ವ್ಯಕ್ತಿ ದುರಂತವು ದೇಶದ ದುರಂತವಾಗುವ ರೂಪಕ ಇಲ್ಲಿದೆ. ಈ ಕಾದಂಬರಿ ರಂಗರೂಪ ತಾಳಿದೆ. ಸದ್ಯದಲ್ಲಿಯೇ ಹಿಂದಿಯಲ್ಲಿ ಪ್ರಕಟಗೊಳ್ಳಲಿದೆ...